‘ಕಣ್ ಬಿಟ್ಟ ಕೂಡ್ಲೇ ಬೆಂಕಿ ಉಂಡೆ ಬರೋಕೆ ನಾನೇನ್ ತೆಲುಗು ಪಿಕ್ಚರ್ ಹೀರೋನೂ ಅಲ್ಲ, ಎಗರೆಗರಿ ಬೀಳೋಕೆ ಟಾಟಾ ಸುಮೋನೂ ಅಲ್ಲ!’
ಹೀಗೆ ನಾಯಕ ಡೈಲಾಗ್ಗಳ ಮೇಲೆ ಡೈಲಾಗ್ ಒಗಾಯಿಸುತ್ತಿದ್ದರೆ ಚಿತ್ರಮಂದಿರದ ತುಂಬ ಸಿಳ್ಳೆಯ ಮಳೆ. ಜನ ಕಿಟಾರನೆ ಕಿರುಚುತ್ತಾರೆ. ಹುಚ್ಚೆದ್ದು ಕುಣಿಯುತ್ತಾರೆ!
ಇದು ಶಂಕರನ ಮಹಿಮೆ. ದುನಿಯಾ ವಿಜಯ್ ಎಂಬ ಬ್ಲ್ಯಾಕ್ ಕೋಬ್ರಾ ಕಾಂಡ. ಕನ್ನಡದ ಮಟ್ಟಿಗೆ ಇದು ನಿಜಕ್ಕೂ ಅದ್ಧೂರಿ ಹಾಗೂ ಕ್ವಾಲಿಟಿ ಚಿತ್ರ.
Manohar. R.(Manu),
chitrataramanu@gmail.com
Photo Journalist
M: 9845549026
: 9844904440